BhandaryVarthe Team

BhandaryVarthe Team
Bhandary Varthe Team

Sunday 1 August 2021

ಋಣವಿರುವ ತನಕ ಸ್ನೇಹ -ಭರತ್ ರಾಜ್ ಉಜಿರೆ 

ಸ್ನೇಹ ಬರಹಕ್ಕೆ ಮೊದಲು ನೆನಪಾಗಿದ್ದು,ನನ್ನ ತೀರಾ ಆಪ್ತ ವ್ಯಕ್ತಿತ್ವ ಒಂದು. ಅವರ ಗೆಳೆತನದ ಪಯಣ -"ಬದುಕ ಕೊನೆಯ ಸಮಯ ಸಾವಿನಲ್ಲಿ ,ಸನಿಹದಲ್ಲಿ ಯಾರು ಇರದಾಗಿತ್ತು. 




ಅಲ್ಲಿಗೆ ಅವರ ಅವಶ್ಯಕತೆ ಮುಗಿದಾಗಿತ್ತು. ಋಣವಿರುವತನಕ ತಾನೇ ಪ್ರೀತಿ, ಸ್ನೇಹ, ವಿಶ್ವಾಸ ಎಲ್ಲ." ಕಾಲದ ಚಲನೆಯಲ್ಲಿ ಎಲ್ಲ ಕಳೆದು ಹೋಗುವವರೇ.ಸ್ವಸ್ಥ ನೆನಪುಗಳು ಮಾತ್ರ ಅಮರ - ಜೀವಂತ.

ಗೆಳೆತನದ ಆಯ್ಕೆಯು ನಮ್ಮ ವ್ಯಕ್ತಿತ್ವದ ನಿಲುವಿಗೆ ಬಲ ತರುವಂತಿರಬೇಕೆ ಹೊರತು ಹಾಳು ಹರಟೆಯಲ್ಲಿ ಕಾಲ ಹರಣಕ್ಕಲ್ಲ. ಆತ್ಮದಾಳದ ಎಲ್ಲ ಹೃನ್ಮನಗಳಿಗೆ ಅನಂತ ಸ್ವಸ್ಥ ಪ್ರಣಾಮಗಳು🙏.

 - ಭರತ್ ರಾಜ್ ಉಜಿರೆ 

No comments:

Post a Comment