BhandaryVarthe Team

BhandaryVarthe Team
Bhandary Varthe Team

Friday 24 September 2021

ಕಾರ್ಕಳ ಪಳ್ಳಿ ನಿಂಜೂರು ಕೊಪ್ಪಲ ಮನೆ ಶಾಂತ ಭಂಡಾರಿ ನಿಧನ

 ಕಾರ್ಕಳ ಪಳ್ಳಿ ನಿಂಜೂರು ಕೊಪ್ಪಲ ಮನೆ ದಿವಂಗತ ಹರಿಯಪ್ಪ ಭಂಡಾರಿಯವರ ಧರ್ಮ ಪತ್ನಿ ಶಾಂತ ಭಂಡಾರಿಯವರು ಅಲ್ಪ ಕಾಲದ ಅಸೌಖ್ಯದಿಂದ ಸೆಪ್ಟೆಂಬರ್ 23 ರ ಗುರುವಾರ ಕೊನೆಯುಸಿರೆಳೆದರು.

ಅವರಿಗೆ ಸುಮಾರು 55 ವರ್ಷ ವಯಸ್ಸಾಗಿತ್ತು

 


ದಿವಂಗತರು ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ಕುಟುಂಬಕ್ಕೆ ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

-ಭಂಡಾರಿ ವಾರ್ತೆ

No comments:

Post a Comment