BhandaryVarthe Team

BhandaryVarthe Team
Bhandary Varthe Team

Wednesday 28 July 2021

ಮಂಗಳೂರಿನ ಗೋರಿಗುಡ್ಡೆಯ ದಿವಂಗತ ನಾರಾಯಣ ಭಂಡಾರಿಯವರಿಗೆ ಮೊದಲನೇ ವರ್ಷದ ಭಾವಪೂರ್ಣ ಶ್ರದ್ಧಾಂಜಲಿ

 ಮಂಗಳೂರಿನ ದಿವಂಗತ ಗೋರಿಗುಡ್ಡೆ ನಾರಾಯಣ ಭಂಡಾರಿ ಯವರು ವಿಧಿವಶರಾಗಿ ಇಂದಿಗೆ ಒಂದು ವರ್ಷ.ಭಾರತೀಯ ಸೇನೆಯಲ್ಲಿ ಸೇವೆಗೈದು ನಿವೃತ್ತರಾಗಿದ್ದ ದಿವಂಗತ ನಾರಾಯಣ ಭಂಡಾರಿಯವರು ಆ ಕಾಲದಲ್ಲಿಯೇ ಬಸ್ , ಲಾರಿ ಮುಂತಾದ ಸಾರಿಗೆ ಯ ಮಾಲಕರಾಗಿದ್ದರು.

 


ಈ ಸಂದರ್ಭದಲ್ಲಿ ಧರ್ಮಪತ್ನಿ ಸುಶೀಲ, ಮಕ್ಕಳು, ಸೊಸೆಯಂದಿರು , ಮೊಮ್ಮಕ್ಕಳು  ಮೃತರ ಆತ್ಮಕ್ಕೆ ಚಿರಶಾಂತಿ ಬಯಸುತ್ತಿದ್ದಾರೆ.

ಭಂಡಾರಿ ವಾರ್ತೆ

1 comment: