BhandaryVarthe Team

BhandaryVarthe Team
Bhandary Varthe Team

Sunday 3 October 2021

ಉತ್ತರಕ್ರಿಯೆ - ಕಾರ್ಕಳ ನಿಂಜೂರು ಕೊಪ್ಪಳ ಶ್ರೀಮತಿ ಶಾಂತ ಭಂಡಾರಿ

ಕಾರ್ಕಳ ನಿಂಜೂರು ಕೊಪ್ಪಳ ಮನೆ ದಿವಂಗತ ಹರಿಯಪ್ಪ ಭಂಡಾರಿಯವರ ಧರ್ಮ ಪತ್ನಿ ಶ್ರೀಮತಿ ಶಾಂತ ಭಂಡಾರಿ ಯವರು ಸೆಪ್ಟೆಂಬರ್ 23 ರಂದು ದೈವಾಧೀನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ.

ದಿವಂಗತರ ಉತ್ತರಕ್ರಿಯೆಯನ್ನು ಇದೇ ಬರುವ ಅಕ್ಟೋಬರ್ 7 ,2021 ರ ಗುರುವಾರ ಕಾರ್ಕಳ ಪಳ್ಳಿ ಯಲ್ಲಿರುವ ರಾಮಕೃಷ್ಣ ಸಭಾ ಭವನದಲ್ಲಿ ನೆರವೇರಿಸಲಾಗುವುದು.

ಬಂಧು ಮಿತ್ರರು ಆಗಮಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಬೇಕಾಗಿ ಕೇಳಿಕೊಳ್ಳುವ,

ಮಕ್ಕಳು ಮತ್ತು ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು

No comments:

Post a Comment