BhandaryVarthe Team

BhandaryVarthe Team
Bhandary Varthe Team

Wednesday 30 June 2021

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾರ್ಕಳ ತಾಲ್ಲೂಕು ಮಾಳ ಗ್ರಾಮದ ಚಿ॥ ಪ್ರಶಾಂತ್ ಮತ್ತು ಮಂಗಳೂರು ತಾಲ್ಲೂಕಿನ ಸೂರಿಂಜೆಯ ಚಿ॥ ಸೌ॥ಸುಪ್ರೀತಾ

ಕಾರ್ಕಳ ತಾಲ್ಲೂಕಿನ ಮಾಳ ಗ್ರಾಮದ ಆನಂದ ಭಂಡಾರಿ ಮತ್ತು ಜಯಂತಿ ಭಂಡಾರಿಯವರ ಪುತ್ರ

ಚಿ||ಪ್ರಶಾಂತ್

ಮತ್ತು
ಮಂಗಳೂರು ತಾಲ್ಲೂಕಿನ
ಸುರತ್ಕಲ್ ಸೂರಿಂಜೆಯ ದಿವಂಗತ ವಾಮನ ಭಂಡಾರಿ ಮತ್ತು ಶ್ರೀಮತಿ ಪುಷ್ಪಾ ಭಂಡಾರಿಯವರ ಪುತ್ರಿ

ಚಿ||ಸೌ||ಸುಪ್ರೀತಾ

ಇವರ ವಿವಾಹವು ದಿನಾಂಕ 28-06-2021 ರಂದು ಸೋಮವಾರ ವಧುವಿನ ಸ್ವಗೃಹ "ಅಮ್ಮ ನಿವಾಸ" ಸೂರಿಂಜೆ ಎಂಬಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ನಡೆಯಿತು.

 

 

ಕೋವಿಡ್ ನಿಯಮಗಳ ಕಾರಣ ಸರಳವಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಆತ್ಮೀಯ ಬಂಧುಮಿತ್ರರು ಗಣ್ಯರು ಭಾಗವಹಿಸಿ ವಧು-ವರರನ್ನು ಆಶೀರ್ವದಿಸಿದರು
ನವದಂಪತಿಗಳಿಗೆ ಸುಖ ಶಾಂತಿ ನೆಮ್ಮದಿಯ ಬದುಕನ್ನು ಕಲ್ಪಿಸಿ ಪ್ರೀತಿ ಅನ್ಯೋನ್ಯತೆಯಿಂದ ಬಾಳನ್ನು ಮುನ್ನಡೆಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ

No comments:

Post a Comment