ಬೆಳ್ತಂಗಡಿ ತಾಲ್ಲೂಕು ಮಡಂತ್ಯಾರು ಗುಂಡಿ ಪಲ್ಕೆ ದಿವಂಗತ ಸುಂದರ ಭಂಡಾರಿ ಮತ್ತು ದಿವಂಗತ ನೀಲಮ್ಮ ಸುಂದರ ಭಂಡಾರಿ ದಂಪತಿಯ ಪುತ್ರ ಶ್ರೀ ಬಾಲಕೃಷ್ಣ ಭಂಡಾರಿ ಮಡಂತ್ಯಾರು ಕೋಡ್ಯೇಲು ಮತ್ತು ಮುಲ್ಕಿ ಚಿತ್ರಾಪು ದಿವಂಗತ ವಿಠಲ ಭಂಡಾರಿ ಮತ್ತು ಶ್ರೀಮತಿ ಭವಾನಿ ವಿ. ಭಂಡಾರಿ ದಂಪತಿಯ ಪುತ್ರಿ ಶ್ರೀಮತಿ ಶಕುಂತಲಾ ಇವರು ತಮ್ಮ ದಾಂಪತ್ಯದ ಜೀವನದ ಬೆಳ್ಳಿ ಹಬ್ಬದ ಸಂಭ್ರಮಾಚರಣೆಯನ್ನು ಜೂನ್ ಇಪ್ಪತ್ತ ನಾಲ್ಕನೇ ಗುರುವಾರದಂದು ತಮ್ಮ ಸ್ವಗೃಹದಲ್ಲಿ ಆತ್ಮೀಯ ಬಂಧುಗಳ ಸಮ್ಮುಖದಲ್ಲಿ ಸಾಂಕೇತಿಕವಾಗಿ ಹಾಗೂ ವಿಶಿಷ್ಟವಾಗಿ ಬಂಧು ಮಿತ್ರರ ಗುರುಹಿರಿಯರ ಹಾಗೂ ಕುಟುಂಬಸ್ಥರ ಶುಭ ಹಾರೈಕೆಯೊಂದಿಗೆ ಆಚರಿಸಿದರು .
![](https://www.bhandaryvarthe.in/wp-content/uploads/2021/06/WhatsApp-Image-2021-06-25-at-10.43.18-PM-1-scaled.jpeg)
ದಂಪತಿಗಳ ದಾಂಪತ್ಯ ಜೀವನವು ಇನ್ನಷ್ಟು ಸುಖ ಸಂತೋಷ ಸಕಲೈಶ್ವರ್ಯದಿಂದ ನೂರಾರು ಕಾಲ ನೆಮ್ಮದಿಯ ದಾಂಪತ್ಯ ಜೀವನವನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಹಾರ್ದಿಕ ಶುಭ ಹಾರೈಕೆ.
No comments:
Post a Comment